ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ವಿದ್ಯಾ ವಿಕಾಸ ಶಾಲೆಯ ಮಕ್ಕಳ ಬಹುಮುಖ ಪ್ರತಿಭೆಗೆ ಮೆಚ್ಚುಗೆ.

ಚಿತ್ರದುರ್ಗ: ನಗರದ ಪ್ರತಿಷ್ಠಿತ ಶಾಲೆಗಳಲ್ಲೊಂದಾದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದಲ್ಲಿ ಆಯೋಜನೆಯಾದ “ಪ್ರತಿಭಾ ಕಾರಂಜಿ” ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಮೆರೆದಿದ್ದು, ಹಲವಾರು ಬಹುಮಾನಗಳನ್ನು ಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಉತ್ತರ ಕ್ಲಸ್ಟರ್ ಮಟ್ಟದಲ್ಲಿ 26.11.2025 ಮತ್ತು 27.11.2025 ರಂದು ನಡೆದ ಸ್ಪರ್ಧೆಯಲ್ಲಿ, ಕಿರಿಯ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಮೂರು ಹಂತಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಹಂತ – 1 : ಪ್ರಶಸ್ತಿ ಪಟ್ಟಿ

ಅನ್ಕೆವಿದ್ಯಾರ್ಥಿಯ ಹೆಸರುತರಗತಿಸ್ಪರ್ಧೆಸ್ಥಾನ
1ಬಾಂಧವ್ಯ3ನೇಛದ್ಮವೇಷಪ್ರಥಮ
2ರಿತು ವಿ ಲಾಡ್4ನೇಕಥೆ ಹೇಳುವುದುಪ್ರಥಮ
3ಸಾನ್ವಿಕ ಎಸ್4ನೇಧಾರ್ಮಿಕ ಪಠಣ – ಸಂಸ್ಕೃತತೃತೀಯ
4ಮೊಹಮ್ಮದ್ ಉಮರ್ ಫರೂಕ್4ನೇಧಾರ್ಮಿಕ ಪಠಣ – ಅರೇಬಿಕ್ತೃತೀಯ
5ನಿನಾದ್ ಸೂರ್ಯ3ನೇದೇಶಭಕ್ತಿ ಗೀತೆತೃತೀಯ

ಹಂತ – 2 : ಪ್ರಶಸ್ತಿ ಪಟ್ಟಿ

ಅನ್ಕೆವಿದ್ಯಾರ್ಥಿಯ ಹೆಸರುತರಗತಿಸ್ಪರ್ಧೆಸ್ಥಾನ
1ರಕ್ಷಿತಾ7ನೇಕಂಠಪಾಠ – ಇಂಗ್ಲೀಷ್ದ್ವಿತೀಯ
2ಆದ್ಯ ಎನ್7ನೇದೇಶಭಕ್ತಿ ಗೀತೆದ್ವಿತೀಯ

ಹಂತ – 3 : ಪ್ರಶಸ್ತಿ ಪಟ್ಟಿ

ಅನ್ಕೆವಿದ್ಯಾರ್ಥಿಯ ಹೆಸರು / ತಂಡತರಗತಿಸ್ಪರ್ಧೆಸ್ಥಾನ
1ಮೋನಿಷಾ10ನೇಭಾಷಣ – ಹಿಂದಿಪ್ರಥಮ
2ಅಪೂರ್ವ ಮತ್ತು ತಂಡ8/9ನೇಜಾನಪದ ನೃತ್ಯಪ್ರಥಮ
3ವಿದ್ಯಾಶ್ರೀ ಆರ್ ಎಂ10ನೇಭಾಷಣ – ಕನ್ನಡದ್ವಿತೀಯ
4ರಶ್ಮಿತಾ10ನೇಭಾಷಣ – ಇಂಗ್ಲೀಷ್ದ್ವಿತೀಯ
5ನಾಗಪ್ರಣತಿ9ನೇಧಾರ್ಮಿಕ ಪಠಣ – ಸಂಸ್ಕೃತದ್ವಿತೀಯ
6ಕೃತಿಕಾ ಬಿ ಜಿ9ನೇಚರ್ಚಾ ಸ್ಪರ್ಧೆದ್ವಿತೀಯ
7ಸಿಂಚನಾ9ನೇರಂಗೋಲಿದ್ವಿತೀಯ
8ಸಾನ್ವಿ9ನೇಕವನ/ಪದ್ಯವಾಚನದ್ವಿತೀಯ
9ಸೃಷ್ಠಿ9ನೇಆಶುಭಾಷಣಪ್ರಥಮ
10ಗಗನ ಪಡ್ವಿಡಿ9ನೇಭರತನಾಟ್ಯದ್ವಿತೀಯ
11ಕನ್ನಿಕಾ ವೀರು ಮತ್ತು ಶ್ರೇಯ9/10ನೇಕ್ವಿಜ್ದ್ವಿತೀಯ

ತಾಲ್ಲೂಕು ಮಟ್ಟಕ್ಕೆ ಆಯ್ಕೆ

ಈ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದಿಂದ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದರು.
ಪ್ರಶಸ್ತಿ ಪಡೆದ ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀ. ಬಿ ವಿಜಯ ಕುಮಾರ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಎಸ್ ಎಂ.ಪೃಥ್ವೀಶ, ಐಸಿಎಸ್‌ಇ ಪ್ರಾಚಾರ್ಯರಾದ ಬಸವರಾಜಯ್ಯ.ಪಿ, ಶಾಲೆಯ ಮುಖ್ಯೋಪಾಧ್ಯಾಯರಾದ ತಿಪ್ಪೇಸ್ವ್ವಾಮಿ ಎನ್ ಜಿ, ಶಾಲೆಯ ಎಲ್ಲಾ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ ಶ್ಲ್ಲಾಘಿಸಿ ಅಭಿನಂದಿಸಿರುತ್ತಾರೆ.

Views: 153

Leave a Reply

Your email address will not be published. Required fields are marked *