ಬಿಸಿಸಿಐಯಿಂದ ಬಿಗ್ ಶಾಕ್: ವಿಶ್ವಕಪ್ ಉದ್ಘಾಟನಾ ಸಮಾರಂಭ ದಿಢೀರ್ ರದ್ದು?

ICC ODI World Cup 2023 opening ceremony cancelled: ಎಲ್ಲವೂ ಸರಿಯಾಗಿದೆ, ಇನ್ನೇನು ವಿಶ್ವಕಪ್ ಟೂರ್ನಿಗೆ ಚಾಲನೆ ಸಿಗಬೇಕು ಎನ್ನವಷ್ಟರಲ್ಲಿ ಅಕ್ಟೋಬರ್ 4 ರಂದು ಆಯೋಜಿಸಿದ್ದ ಉದ್ಘಾಟನಾ ಸಮಾರಂಭವನ್ನು ಬಿಸಿಸಿಐ ರದ್ದು ಮಾಡಿದೆ. ಒಪನಿಂಗ್ ಸೆರಮನಿಗೆ ಆಶಾ ಭೋಸ್ಲೆ, ರಣವೀರ್ ಸಿಂಗ್, ತಮನ್ನಾ ಭಾಟಿಯಾ, ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಮತ್ತು ಅರಿಜಿತ್ ಸಿಂಗ್ ಅವರಂತಹ ತಾರೆಯರನ್ನು ಬರಲಿದ್ದಾರೆ ಎಂದು ಹೇಳಲಾಗಿತ್ತು.

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಿದೆ. ಆರಂಭದಲ್ಲಿ ವಿಶ್ವಕಪ್‌ನ ವೇಳಾಪಟ್ಟಿಯ ಮೇಲಿನ ಟೀಕೆ, ನಂತರ ಸ್ಥಳಗಳ ಗೊಂದಲ, ಟಿಕೆಟ್​ನಲ್ಲಿ ಎಡವಟ್ಟು ಹೀಗೆ ಬಿಸಿಸಿಐ ಅಂದುಕೊಂಡಂತೆ ಎಲ್ಲವೂ ಸಾಗುತ್ತಿಲ್ಲ. ಇದರ ನಡುವೆ ಮತ್ತೊಂದು ಮಹತ್ವದ ನಿರ್ಧಾರ ತೆಗದುಕೊಂಡಿದೆ ಎನ್ನಲಾಗಿದೆ.

ಎಲ್ಲವೂ ಸರಿಯಾಗಿದೆ, ಇನ್ನೇನು ವಿಶ್ವಕಪ್ ಟೂರ್ನಿಗೆ ಚಾಲನೆ ಸಿಗಬೇಕು ಎನ್ನವಷ್ಟರಲ್ಲಿ ಅಕ್ಟೋಬರ್ 4 ರಂದು ಆಯೋಜಿಸಿದ್ದ ಉದ್ಘಾಟನಾ ಸಮಾರಂಭವನ್ನು ಬಿಸಿಸಿಐ ರದ್ದು ಮಾಡಿದೆ. ಇನ್ಸೈಡ್ ಸ್ಪೋರ್ಟ್ ವರದಿಯನ್ನು ಗಮನಿಸಿ ಟಿವಿ9 ಕನ್ನಡ ವೆಬ್ ಕೂಡ ಈ ಹಿಂದೆ ಬಿಸಿಸಿಐ ಉದ್ಘಾಟನಾ ಸಮಾರಂಭವನ್ನು ಯೋಜಿಸಿದೆ ಎಂದು ಹೇಳಿತ್ತು.

ಎಲ್ಲವೂ ಸರಿಯಾಗಿದೆ, ಇನ್ನೇನು ವಿಶ್ವಕಪ್ ಟೂರ್ನಿಗೆ ಚಾಲನೆ ಸಿಗಬೇಕು ಎನ್ನವಷ್ಟರಲ್ಲಿ ಅಕ್ಟೋಬರ್ 4 ರಂದು ಆಯೋಜಿಸಿದ್ದ ಉದ್ಘಾಟನಾ ಸಮಾರಂಭವನ್ನು ಬಿಸಿಸಿಐ ರದ್ದು ಮಾಡಿದೆ. ಇನ್ಸೈಡ್ ಸ್ಪೋರ್ಟ್ ವರದಿಯನ್ನು ಗಮನಿಸಿ ಟಿವಿ9 ಕನ್ನಡ ವೆಬ್ ಕೂಡ ಈ ಹಿಂದೆ ಬಿಸಿಸಿಐ ಉದ್ಘಾಟನಾ ಸಮಾರಂಭವನ್ನು ಯೋಜಿಸಿದೆ ಎಂದು ಹೇಳಿತ್ತು.

ಒಪನಿಂಗ್ ಸೆರಮನಿಗೆ ಆಶಾ ಭೋಸ್ಲೆ, ರಣವೀರ್ ಸಿಂಗ್, ತಮನ್ನಾ ಭಾಟಿಯಾ, ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಮತ್ತು ಅರಿಜಿತ್ ಸಿಂಗ್ ಅವರಂತಹ ತಾರೆಯರನ್ನು ಬರಲಿದ್ದಾರೆ ಎಂದು ಹೇಳಲಾಗಿತ್ತು. ಆದಾಗ್ಯೂ, ದೈನಿಕ್ ಜಾಗರಣ್ ಅವರ ಇತ್ತೀಚಿನ ವರದಿಗಳ ಪ್ರಕಾರ, ಬಿಸಿಸಿಐ ಯಾವುದೇ ಉದ್ಘಾಟನಾ ಸಮಾರಂಭವನ್ನು ನಡೆಸುವುದಿಲ್ಲ ಎಂದು ವರದಿ ಮಾಡಿದೆ.

ಒಪನಿಂಗ್ ಸೆರಮನಿಗೆ ಆಶಾ ಭೋಸ್ಲೆ, ರಣವೀರ್ ಸಿಂಗ್, ತಮನ್ನಾ ಭಾಟಿಯಾ, ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಮತ್ತು ಅರಿಜಿತ್ ಸಿಂಗ್ ಅವರಂತಹ ತಾರೆಯರನ್ನು ಬರಲಿದ್ದಾರೆ ಎಂದು ಹೇಳಲಾಗಿತ್ತು. ಆದಾಗ್ಯೂ, ದೈನಿಕ್ ಜಾಗರಣ್ ಅವರ ಇತ್ತೀಚಿನ ವರದಿಗಳ ಪ್ರಕಾರ, ಬಿಸಿಸಿಐ ಯಾವುದೇ ಉದ್ಘಾಟನಾ ಸಮಾರಂಭವನ್ನು ನಡೆಸುವುದಿಲ್ಲ ಎಂದು ವರದಿ ಮಾಡಿದೆ.

ಈ ವರದಿಗಳು ನಿಜ ಆಗಿದ್ದರೆ, ಬಿಸಿಸಿಐ ಅ. 4 ರಂದು ಎಲ್ಲ ತಂಡಗಳ ನಾಯಕರ ಸಭೆ ಮಾತ್ರ ನಡೆಯಲಿದೆ. ನಂತರ ಲೇಸರ್ ಶೋ ಇರಬಹುದು. ಬಿಸಿಸಿಐ ಉದ್ಘಾಟನಾ ಸಮಾರಂಭದ ಬದಲಿಗೆ ನವೆಂಬರ್ 19 ರಂದು ಸಮಾರೋಪ ಸಮಾರಂಭ ಅಥವಾ ಅಕ್ಟೋಬರ್ 14 ರಂದು ಭಾರತ ಮತ್ತು ಪಾಕಿಸ್ತಾನದ ಪಂದ್ಯದ ಮೊದಲು ಅದ್ಧೂರಿ ಸಮಾರಂಭವನ್ನು ಆಯೋಜಿಸುವ ಪ್ಲಾನ್​ನಲ್ಲಿದೆ.

ಈ ವರದಿಗಳು ನಿಜ ಆಗಿದ್ದರೆ, ಬಿಸಿಸಿಐ ಅ. 4 ರಂದು ಎಲ್ಲ ತಂಡಗಳ ನಾಯಕರ ಸಭೆ ಮಾತ್ರ ನಡೆಯಲಿದೆ. ನಂತರ ಲೇಸರ್ ಶೋ ಇರಬಹುದು. ಬಿಸಿಸಿಐ ಉದ್ಘಾಟನಾ ಸಮಾರಂಭದ ಬದಲಿಗೆ ನವೆಂಬರ್ 19 ರಂದು ಸಮಾರೋಪ ಸಮಾರಂಭ ಅಥವಾ ಅಕ್ಟೋಬರ್ 14 ರಂದು ಭಾರತ ಮತ್ತು ಪಾಕಿಸ್ತಾನದ ಪಂದ್ಯದ ಮೊದಲು ಅದ್ಧೂರಿ ಸಮಾರಂಭವನ್ನು ಆಯೋಜಿಸುವ ಪ್ಲಾನ್​ನಲ್ಲಿದೆ.

ಎಲ್ಲಾ 10 ತಂಡಗಳ ನಾಯಕರು ಅಕ್ಟೋಬರ್ 3 ರಂದು ಅಹಮದಾಬಾದ್‌ಗೆ ಆಗಮಿಸಲಿದ್ದಾರೆ. ಇಲ್ಲಿ ಅ. 4 ರಂದು ನಾಯಕರ ಸಭೆ ನಡೆಯಲಿದೆ. ಆದರೆ ಇಂದು ಭಾರತ-ನೆದರ್ಲೆಂಡ್ಸ್ ಮತ್ತು ಇತರ ತಂಡಗಳ ಅಭ್ಯಾಸ ಪಂದ್ಯ ಇರುವುದರಿಂದ, ರೋಹಿತ್ ಶರ್ಮಾ ಸೇರಿದಂತೆ ಕೆಲ ನಾಯಕರು ಅಕ್ಟೋಬರ್ 4 ರಂದು ಬೆಳಿಗ್ಗೆ ಅಹ್ಮದಾಬಾದ್​ಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.

ಎಲ್ಲಾ 10 ತಂಡಗಳ ನಾಯಕರು ಅಕ್ಟೋಬರ್ 3 ರಂದು ಅಹಮದಾಬಾದ್‌ಗೆ ಆಗಮಿಸಲಿದ್ದಾರೆ. ಇಲ್ಲಿ ಅ. 4 ರಂದು ನಾಯಕರ ಸಭೆ ನಡೆಯಲಿದೆ. ಆದರೆ ಇಂದು ಭಾರತ-ನೆದರ್ಲೆಂಡ್ಸ್ ಮತ್ತು ಇತರ ತಂಡಗಳ ಅಭ್ಯಾಸ ಪಂದ್ಯ ಇರುವುದರಿಂದ, ರೋಹಿತ್ ಶರ್ಮಾ ಸೇರಿದಂತೆ ಕೆಲ ನಾಯಕರು ಅಕ್ಟೋಬರ್ 4 ರಂದು ಬೆಳಿಗ್ಗೆ ಅಹ್ಮದಾಬಾದ್​ಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.

ಭಾರತ ತನ್ನ ಎರಡನೇ ಹಾಗೂ ಕೊನೆಯ ವಾರ್ಮ್-ಅಪ್ ಮ್ಯಾಚ್ ಅನ್ನು ಇಂದು (ಅ. 3) ನೆದರ್ಲೆಂಡ್ಸ್ ವಿರುದ್ಧ ತಿರುವನಂತಪುರಂನ ಗ್ರೀನ್ ಫೀಲ್ಡ್ ಕ್ರೀಡಾಂಗಣದಲ್ಲಿ ಆಡಲಿದೆ. ಈಗಾಗಲೇ ಟೀಮ್ ಇಂಡಿಯಾ ತಿರುವನಂತಪುರಂಗೆ ತಲುಪಿದ್ದು ವಿಶೇಷ ರೀತಿಯಲ್ಲಿ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ.

ಭಾರತ ತನ್ನ ಎರಡನೇ ಹಾಗೂ ಕೊನೆಯ ವಾರ್ಮ್-ಅಪ್ ಮ್ಯಾಚ್ ಅನ್ನು ಇಂದು (ಅ. 3) ನೆದರ್ಲೆಂಡ್ಸ್ ವಿರುದ್ಧ ತಿರುವನಂತಪುರಂನ ಗ್ರೀನ್ ಫೀಲ್ಡ್ ಕ್ರೀಡಾಂಗಣದಲ್ಲಿ ಆಡಲಿದೆ. ಈಗಾಗಲೇ ಟೀಮ್ ಇಂಡಿಯಾ ತಿರುವನಂತಪುರಂಗೆ ತಲುಪಿದ್ದು ವಿಶೇಷ ರೀತಿಯಲ್ಲಿ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ.

Source : https://tv9kannada.com/photo-gallery/cricket-photos/icc-world-cup-2023-there-wo-not-be-any-opening-ceremony-bcci-will-only-have-captains-meet-tomorrow-vb-684304.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

 WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *