ಚಿತ್ರದುರ್ಗ ನ. 27
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜಿಲ್ಲೆಯ ನೂತನ್ ಶಾಲೆಯ ವಿದ್ಯಾರ್ಥಿ ಮುರಳಿ ಕುಮಾರ್ ಎಂ ರವರು ಅರುಣಾಚಲ್ ಪ್ರದೇಶದಲ್ಲಿ ನಡೆಯುವ ಟೆಕ್ವಾಂಡೋ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು ಇವರಿಗೆ ನೂತನ ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಹಾಗೂ ತರಬೇತಿದಾರರಾದ ರುದ್ರೇಶ್, ಸವಿತಾ ಶುಭ ಕೋರಿದ್ದಾರೆ.
Views: 16