Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .
![](https://samagrasuddi.co.in/wp-content/uploads/2024/06/image-19.png)
General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್ಎಸ್ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
1 . ‘ಮುಂಬೈ ಜಾತಕ’ ಎಂಬ ಕವಿತೆಯನ್ನು ಬರೆದವರು
ಜಿ.ಎಸ್. ಶಿವರುದ್ರಪ್ಪ
2 . ಭಾರತದ ಯಾವ ರಾಜ್ಯವನ್ನು ಧೂಮಪಾನ ರಹಿತ ರಾಜ್ಯ ಎಂದು ಜುಲೈ 2013ರಂದು ಘೋಷಿಸಲಾಗಿದೆ
ಹಿಮಾಚಲ ಪ್ರದೇಶ
3 . ಯಾರನ್ನು ದೆಹಲಿ ಸುಲ್ತಾನರ ಕಾಲದ ಅಕ್ಬರ್ ಎಂದು ಕರೆಯುವರು
ಫಿರೋಜ್ ಷಾ ತುಗಲಕ್
4 . ಕನ್ನಡ ನಾಡಿನ ಅಭಿನವ ಭೋಜರಾಜ ಎಂಬ ಬಿರುದಾಂಕಿತರು
ಮುಮ್ಮಡಿ ಕೃಷ್ಣರಾಜ ಒಡೆಯರು
5 . ರಕ್ತ ಹೆಪ್ಪುಗಟ್ಟಲು ಸಹಾಯಕವಾಗುವ ಪ್ರೋಟೀನ್
ಫೈಬ್ರಿನೋಜೆನ್
6 . ಯಾರನ್ನು ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ ಎಂದು ಪರಿಗಣಿಸಲಾಗಿದೆ
ಸರ್ ಎಂ ವಿಶ್ವೇಶ್ವರಯ್ಯ
7 . ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
ಮೇ3
8 . ಮಾನವನ ದೇಹದಲ್ಲಿರುವ ಮಾಂಸಖಂಡಗಳ ಸಂಖ್ಯೆ
400ಕ್ಕೂ ಹೆಚ್ಚು
9 . ಯಾವ ವಿಟಮಿನ್ ಆಂಟಿಸ್ೈರಲ್ ಆಗಿ ವರ್ತಿಸುತ್ತದೆ
ವಿಟಮಿನ್ ಸಿ
10 . UCCN ನ ವಿಸ್ತೃತ ರೂಪ
ಯುನೆಸ್ಕೋ ಕ್ರಿಯೇಟಿವ್ ಸಿಟೀಸ್ ನೆಟ್ವರ್ಕ್