Daily GK Quiz : ಪ್ಲಾನೆಡ್ ಎಕಾನಮಿ ಫಾರ್ ಇಂಡಿಯಾ ಪುಸ್ತಕದ ಕರ್ತೃ.

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ಭೂಮಿಯ ಮೇಲ್ಪದರದಲ್ಲಿ ಆಮ್ಲಜನಕ ಮತ್ತು ಸಿಲಿಕಾನ್ ನಂತರ ಅತಿ ಹೆಚ್ಚು ದೊರೆಯುವ ಮೂಲವಸ್ತು

ಅಲ್ಯೂಮಿನಿಯಂ

2 . ಪ್ರಪಂಚದಲ್ಲಿಯೇ ಅತಿ ದೊಡ್ಡ ಕಾಲುವೆಯಾದ ಇಂದಿರಾಗಾಂಧಿ ಕಾಲುವೆಯ ಒಟ್ಟು ಉದ್ದ

760 ಕಿ ಮೀ

3 . ಪ್ಲಾನೆಡ್ ಎಕಾನಮಿ ಫಾರ್ ಇಂಡಿಯಾ ಪುಸ್ತಕದ ಕರ್ತೃ

ಸರ್ ಎಂ ವಿಶ್ವೇಶ್ವರಯ್ಯ

4 . ಜಗತ್ತಿನಲ್ಲಿಯೇ ಅತಿ ಉದ್ದವಾದ ರೈಲು ನಿಲ್ದಾಣ

ಗೋರಕ್ ಪುರ ರೈಲು ನಿಲ್ದಾಣ

5 . ಭಾರತದ ಮೆಟ್ರೋಮ್ಯಾನ್ ಎಂದು ಯಾರನ್ನು ಕರೆಯಲಾಗುತ್ತದೆ

ಇ. ಶ್ರೀಧರನ್

6 . ಮರುಭೂಮಿ ಇಲ್ಲದ ಕಂಡ

ಯುರೋಪ್

7 . ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಎಷ್ಟರಲ್ಲಿ ಜಾರಿಗೆ ತರಲಾಯಿತು

ಅಕ್ಟೋಬರ್ 1999

8 . ನೊಬೆಲ್ ಬಹುಮಾನವನ್ನು ಎರಡು ಬಾರಿ ಪಡೆದ ಏಕೈಕ ಮಹಿಳೆ

ಮೇಡಂ ಕ್ಯೂರಿ

9 . ರಾಷ್ಟ್ರೀಯ ಆಹಾರ ಸಂಶೋಧನಾ ಸಂಸ್ಥೆ ಯಾವ ಸ್ಥಳದಲ್ಲಿದೆ

ಮೈಸೂರು

10 . ಭಾರತದ ಮೊಟ್ಟ ಮೊದಲ ಆರ್ಗ್ಯಾನಿಕ್ ರಾಜ್ಯ ಯಾವುದು

ಸಿಕ್ಕಿಂ

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *