Daily GK Quiz : ಪ್ರಧಾನ ಶಿರೋಮಣಿ ಎಂಬ ಬಿರುದನ್ನು ಹೊಂದಿದ್ದ ಮೈಸೂರಿನ ದಿವಾನರು.

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ಭಾರತದ ಸೂರ್ಯೋದಯದ ನಾಡು ಎಂದು ಯಾವುದನ್ನು ಕರೆಯಲಾಗುತ್ತದೆ

ಅರುಣಾಚಲ ಪ್ರದೇಶ

2 . ಅಂತರಾಷ್ಟ್ರೀಯ ಜಲಗಡಿ ಮತ್ತು ಭೂ ಗಡಿ ಎರಡನ್ನು ಹೊಂದಿರುವ ರಾಜ್ಯಗಳು

ಪಶ್ಚಿಮ ಬಂಗಾಳ ಮತ್ತು ಗುಜರಾತ್

3 . ಸರ್ದಾರ್ ಸರೋವರ ಯೋಜನೆಯ ಯಾವ ನದಿಗೆ ಸಂಬಂಧಿಸಿದೆ

ನರ್ಮದಾ

4 . ಜನರಲ್ ಥಿಯರಿ ಆಫ್ ರಿಲೇಟಿವಿಟಿ ಸಿದ್ಧಾಂತ ಯಾರಿಗೆ ಸಂಬಂಧಿಸಿದ್ದು

ಅಲ್ಬರ್ಟ್ ಐನ್ಸ್ಟೈನ್

5 . ಕರ್ನಾಟಕದ ಯಾವ ನಗರದಲ್ಲಿ ಮೊದಲ ಬಾರಿಗೆ ಇನ್ನೋವೇಶನ್ ಹಬ್ ಆರಂಭಿಸಲಾಗುವುದು

ಮಂಗಳೂರು

6 . 58ನೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

ಸಂಸ್ಕೃತ ಕವಿ ರಾಮಭದ್ರಾಚಾರ್ಯ

7 . ಕರ್ನಾಟಕ ರಾಜ್ಯ ಮಹಿಳಾ ಆಯೋಗದ ನೂತನ ಅಧ್ಯಕ್ಷರು

ಡಾ. ನಾಗಲಕ್ಷ್ಮಿ ಚೌಧರಿ

8 .GDP ವಿಸ್ತೃತ ರೂಪ

Grass domestic product

9 . ಭಾರತದ ಮೊದಲ ಪ್ಲಾಸ್ಟಿಕ್ ರಹಿತ ವಿಮಾನ ನಿಲ್ದಾಣ

ಇಂದಿರಾ ಗಾಂಧಿ ವಿಮಾನ ನಿಲ್ದಾಣ

10 . ಪ್ರಧಾನ ಶಿರೋಮಣಿ ಎಂಬ ಬಿರುದನ್ನು ಹೊಂದಿದ್ದ ಮೈಸೂರಿನ ದಿವಾನರು

ಎನ್. ಮಾಧವ ರಾವ್

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *