Daily GK Quiz : ಭಾರತದ ಏಕ ಮಾತ್ರ ಕ್ರಿಯಾತ್ಮಕ ಜ್ವಾಲಾಮುಖಿ ಯಾವ ದ್ವೀಪದಲ್ಲಿದೆ?

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ

1 . ಭಾರತದ ಏಕ ಮಾತ್ರ ಕ್ರಿಯಾತ್ಮಕ ಜ್ವಾಲಾಮುಖಿ ಯಾವ ದ್ವೀಪದಲ್ಲಿದೆ

ಬ್ಯಾರನ್ ಜ್ವಾಲಾಮುಖಿ (ಅಂಡಮಾನ್ ನಿಕೋಬಾರ್)

2 . ಕರ್ನಾಟಕದಲ್ಲಿ ಅತಿ ಹೆಚ್ಚಿನ ಜಲ ಸಾರಿಗೆ ಹೊಂದಿರುವ ನದಿ

ತುಂಗಭದ್ರಾ

3 . ಪಂಚತಂತ್ರ ಪುಸ್ತಕದ ಲೇಖಕರು

ವಿಷ್ಣು ಶರ್ಮ

4 . ಕಲರಿ ಪಟ್ಟು ಇದು ಯಾವ ರಾಜ್ಯದ ಸಮರ ಕಲೆ

ಕೇರಳ

5 . ವಿಜಯನಗರ ಸಾಮ್ರಾಜ್ಯದ ಕೊನೆಯ ರಾಜಧಾನಿ ಯಾವುದು

ವೆಲ್ಲೂರು

6 . ಲಾಫಿಂಗ್ ಗ್ಯಾಸ್ ಎಂದು ಕರೆಯಲ್ಪಡುವ ಅನಿಲ ಯಾವುದು

ನೈಟ್ರೇಸ್ ಆಕ್ಸೈಡ್

7 . ಸೂರ್ಯನಲ್ಲಿರುವ ಅಪರಿಮಿತ ಶಕ್ತಿಗೆ ಕಾರಣವಾದ ಪ್ರಕ್ರಿಯೆ

ನ್ಯೂಕ್ಲಿಯರ್ ಸಂಯೋಗ

8 . ರಾಷ್ಟ್ರೀಯ ರೋಗನಿರೋಧಕ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ

ದೆಹಲಿ

9 . ಇತಿಹಾಸದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ

ಹೇರೋಡೋಟಸ್

10 . ಭಾರತದಲ್ಲಿ ಅತಿ ಹೆಚ್ಚು ಆನೆಗಳು ಕಂಡುಬರುವ ರಾಜ್ಯ

ಕರ್ನಾಟಕ

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *