Daily GK Quiz : ಭಾರತದಲ್ಲಿ ರಚಿಸಲ್ಪಟ್ಟ ಕೊನೆಯ ಬೌದ್ಧ ಸಾಹಿತ್ಯ ಗ್ರಂಥ.

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ಮಹಾರಾಜಧಿರಾಜ ಬಿರುದನ್ನ ಪಡೆದ ಮೊದಲ ಗುಪ್ತ ದೊರೆ

ಒಂದನೇ ಚಂದ್ರಗುಪ್ತ

2 . ಜೀವ ರಾಸಾಯನಿಕ ಪರೀಕ್ಷೆಗಾಗಿ ಜೀವಿಯೆಂದರ ಪೋಷಕ ಘಟಕಗಳನ್ನು ನಿರ್ಮಿಸುವುದು

ಟಿಶ್ಯೂ ಕಲ್ಚರ್

3 . ಮರುಭೂಮಿ ಇಲ್ಲದ ಖಂಡ

ಯುರೋಪ್

4 . ಚುನಾವಣಾ ಆಯೋಗದ ಆಯುಕ್ತರ ಕಾರ್ಯಾವಧಿ

ಆರು ವರ್ಷಗಳು

5 . ಮೌನ ಲೋವ ಎಂಬುದು

ಜೀವಂತ ಜ್ವಾಲಾಮುಖಿ

6 . ಜೈವಿಕ ಅನಿಲವು ಯಾವುದರ ಮಿಶ್ರಣವಾಗಿದೆ

ಮೀಥೇನ್ ಮತ್ತು ಇಂಗಾಲದ ಡೈಯಾಕ್ಸೈಡ್

7 . ಒಂದು ಟನ್ ಕಾಗದವನ್ನು ಉತ್ಪಾದಿಸಲು ಬಳಸಲ್ಪಡುವ ನೀರಿನ ಪ್ರಮಾಣ

55,000 ಲೀಟರ್

8 . “ಎ ಸ್ಯೂಟೆಬಲ್ ಬಾಯ್” ಕೃತಿಯ ಕರ್ತೃ

ವಿಕ್ರಂ ಸೆಟ್

9 . “ಉಭಯ ಭಾಷಾ ಚಕ್ರವರ್ತಿ” ಎಂಬ ಬಿರುದನ್ನು ಪಡೆದವರು

ಹಸ್ತಿ ಮಲ್ಲ ಚಕ್ರವರ್ತಿ

10 . ಭಾರತದಲ್ಲಿ ರಚಿಸಲ್ಪಟ್ಟ ಕೊನೆಯ ಬೌದ್ಧ ಸಾಹಿತ್ಯ ಗ್ರಂಥ

ದೋಹಾಕೋಶ

Leave a Reply

Your email address will not be published. Required fields are marked *