Daily GK Quiz : ವಿಕಿರಣಶೀಲತೆಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ.

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ಭಾರತೀಯ ಕೋಸ್ಟ್ ಗಾರ್ಡ್ ನ 25ನೇ ಮಹಾನಿರ್ದೇಶಕರಾಗಿ ನೇಮಕಗೊಂಡವರು

ಡಿಜಿ ರಾಕೇಶ್ ಪಾಲ್

2 . ಯಾವ ರಾಜ್ಯ ‘ಸ್ಕೂಲ್ ಬೋಟ್ ‘ಸೇವೆಯನ್ನು ಪರಿಚಯಿಸಿತು

ತ್ರಿಪುರ

3 . ಭಾರತದಲ್ಲಿ ಸಮೀಕ್ಷೆ ಪ್ರಕ್ರಿಯೆಯನ್ನು ವರ್ಧಿಸಲು ಯಾವ ಸಂಸ್ಥೆಯು ತಜ್ಞರ ಸಮಿತಿಗಳನ್ನು ರಚಿಸಿದೆ

ರಾಷ್ಟ್ರೀಯ ಅಂಕಿ ಅಂಶ ಆಯೋಗ

4 . ವಿಕಿರಣಶೀಲತೆಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ

ಆಂಟೋನಿ ಹೆನ್ರಿ ಬೆಕ್ವರೆಲ್

5 . ಮಲ್ಪೆ ಬಳಿಯಲ್ಲಿರುವ ಸೇಂಟ್ ಮೇರಿಸ್ ದೀಪದ ಸ್ಥಳೀಯ ಹೆಸರು

ತೊನ್ಸೆ ಫಾರ್ ದ್ವೀಪ

6 . ವಿಶ್ವ ಸಿಂಹ ದಿನ ವನ್ನು ಯಾವಾಗ ಆಚರಿಸಲಾಗುತ್ತದೆ

ಆಗಸ್ಟ್ 10

7 . ಶ್ರೀಲಂಕಾದೀಪವು ಯಾವ ಸಾಗರದಲ್ಲಿದೆ

ಅರೇಬಿಯನ್ ಸಮುದ್ರ

8 . ಕೆಲವೊಮ್ಮೆ ಮೂರನೇ ಧ್ರುವ ಎಂದು ಕರೆಯಲ್ಪಡುವ ಸ್ಥಳ

ಸಿಯಾಚಿನ್ ಗ್ಲೇಸಿಯರ್

9 . ಮೂಗಾ ರೇಷ್ಮೆಯನ್ನು ಉತ್ಪಾದಿಸುವ ಭಾರತದ ಏಕೈಕ ರಾಜ್ಯ

ಅಸ್ಸಾಂ

10 . ಭಾರತೀಯ ಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್

ರಾಷ್ಟ್ರಪತಿ

Leave a Reply

Your email address will not be published. Required fields are marked *