General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್ಎಸ್ಸಿ, ಬ್ಯಾಂಕಿಂಗ್, ರೈಲ್ವೆ ಎಸ್ ಡಿ ಎ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಸಹ ನೀಡಿದ್ದೇವೆ.
![](https://samagrasuddi.co.in/wp-content/uploads/2024/02/image-50.png)
1 . G – 20 ಶೃಂಗಸಭೆಯ 18ನೇ ಆವೃತ್ತಿಯ ಧ್ಯೇಯ ವಾಕ್ಯ
ವಸುದೈವ ಕುಟುಂಬಂ
2 . ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಎಷ್ಟನೇ ತಿದ್ದುಪಡಿ ಮೂಲಕ ಜಾರಿಗೊಳಿಸಲಾಯಿತು
106ನೇ
3 . ಜಗತ್ತಿನ ಮೊದಲ ಕಾಗದ ರಹಿತ ಆಡಳಿತ ಹೊಂದಿರುವ ದೇಶ
ದುಬೈ
4 . ಕರ್ನಾಟಕ ಚೂತನವನ ಚೈತ್ರ ಎಂಬ ಬಿರುದನ್ನು ಪಡೆದ ಕವಿ
ಲಕ್ಷ್ಮೀಶ
5 . ಯುನೆಸ್ಕೊ ಇತ್ತೀಚೆಗೆ ಭಾರತದ ಯಾವ ನಗರವನ್ನು ಮೊದಲ ಸಾಹಿತ್ಯ ನಗರ ಎಂದು ಹೆಸರಿಸಿದ
ಕೋಝೀಕೊಡ
6 . ಜಗತ್ತಿನ ಅತಿ ದೊಡ್ಡ ದ್ವೀಪ ಸಮೂಹ ಯಾವುದು
ಇಂಡೋನೇಷ್ಯಾ
7 . ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
ಎಸ್ ಎಲ್ ಭೈರಪ್ಪ
8 . ಅರ್ಥಶಾಸ್ತ್ರ ವಿಭಾಗದಲ್ಲಿ 2023ನೇ ನೊಬೆಲ್ ಪ್ರಶಸ್ತಿ ಪುರಸ್ಕೃತರು
ಕ್ಲಾಡಿಯ ಗಾಲ್ಡನ್
9 . ಜಾನಪದ ವಿಶ್ವವಿದ್ಯಾಲಯ ಇರುವ ಸ್ಥಳ
ಹಾವೇರಿ
10 . ಭಾರತದ ಪ್ರಸ್ತುತ ಮುಖ್ಯ ಆರ್ಥಿಕ ಸಲಹೆಗಾರ
ವಿ.ಅನಂತನಾಗೇಶ್ವರ್
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1