
ವರದಿ ವೇದಮೂರ್ತಿ
ಉಚಿತ ಕಣ್ಣಿನ ತಪಾಸಣಾ. ಶಿಬಿರ ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮ
ಶಂಕರ್ ಕಣ್ಣಿನ ಆಸ್ಪತ್ರೆ ಬೆಂಗಳೂರು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ ಹಾಗೂ ಚಿತ್ರದುರ್ಗ ಶಾಸಕರಾದ ಕೆ ಸಿ ವೀರೇಂದ್ರ ಪಪ್ಪಿ ಇವರ ಸಹಯೋಗದೊಂದಿಗೆ
- 6.2025 ಶುಕ್ರವಾರ ಬೆಳಗ್ಗೆ 9:00 ರಿಂದ ಸಂಜೆ 4:00. ಸ್ಥಳ ವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಭೀಮಸಮುದ್ರ ಹಮ್ಮಿಕೊಳ್ಳಲಾಗಿದೆ
ತಪಾಸಣೆಗೆ ಬರುವ ರೋಗಿಗಳು ಆಧಾರ್ ಕಾರ್ಡ್ ಜೆರಾಕ್ಸ್ ಚುನಾವಣಾ ಗುರುತಿನ ಚೀಟಿ ಎರಡು ಕಲರ್ ಫೋಟೋ ತರತಕ್ಕದ್ದು
ಹೆಚ್ಚಿನ ಮಾಹಿತಿಗಾಗಿ. ನಂಬರಿಗೆ ಸಂಪರ್ಕಿಸಿ 8069038900
7996768003 9591515031