Skip to content
  • Sunday, July 13, 2025
  • About us
  • Contact us
ಸಮಗ್ರ ಸುದ್ದಿ

ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Horoscope
  • Home
  • Sports
  • ಮೈದಾನದಲ್ಲಿ KKR Vs RR ಪಂದ್ಯ ವೀಕ್ಷಿಸಿದ ಜಾಕ್ವೆಲಿನ್; ಕೋಲ್ಕತ್ತಾ ಸೋಲನ್ನು ನಟಿಯ ಹಣೆಗೆ ಕಟ್ಟಿದ ಫ್ಯಾನ್ಸ್
Sports

ಮೈದಾನದಲ್ಲಿ KKR Vs RR ಪಂದ್ಯ ವೀಕ್ಷಿಸಿದ ಜಾಕ್ವೆಲಿನ್; ಕೋಲ್ಕತ್ತಾ ಸೋಲನ್ನು ನಟಿಯ ಹಣೆಗೆ ಕಟ್ಟಿದ ಫ್ಯಾನ್ಸ್

May 12, 2023
samagrasuddi

ಜಾಕ್ವೆಲಿನ್ ಫರ್ನಾಂಡಿಸ್ ತಲೆಯಮೇಲೆ ಇಡಿ ತೂಗುಗತ್ತಿ ತೂಗುತ್ತಿದೆ. ಸುಕೇಶ್ ಚಂದ್ರಶೇಖರ್ ನಡೆಸಿದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಅವರು ಕೂಡ ಸಿಕ್ಕಿ ಬಿದ್ದಿದ್ದಾರೆ. ಈ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ.ಜಾಕ್ವೆಲಿನ್ ಅವರು ಕೆಕೆಆರ್​ ಹಾಗೂ ಆರ್​ಆರ್​ ನಡುವಿನ ಪಂದ್ಯಕ್ಕೆ ತೆರಳಿದ್ದರು. ಕೋಲ್ಕತ್ತ ತಂಡವನ್ನು ಅವರು ಬೆಂಬಲಿಸಿದ್ದಾರೆ. ಆದರೆ, ಈ ಮ್ಯಾಚ್​ನಲ್ಲಿ ಕೆಕೆಆರ್ ಸೋತಿದೆ.ತಾವು ಬೆಂಬಲಿಸಿದ ತಂಡ ಸೋತರೂ ಜಾಕ್ವೆಲಿನ್ ಫರ್ನಾಂಡಿಸ್​ಗೆ ಬೇಸರ ಆಗಿಲ್ಲ. ಪಂದ್ಯದುದ್ದಕ್ಕೂ ಅವರು ಸಂಭ್ರಮಿಸುತ್ತಲೇ ಇದ್ದರು.ವಿಚಿತ್ರ ಎಂದರೆ ಕೋಲ್ಕತ್ತಾ ಸೋಲನ್ನು ಜಾಕ್ವೆಲಿನ್ ತಲೆಗೆ ಕಟ್ಟಲಾಗಿದೆ! ಹೌದು, ಕೋಲ್ಕತ್ತಾ ಸೋತಿದ್ದಕ್ಕೆ ಅನೇಕರು ಜಾಕ್ವೆಲಿನ್​ ಅವರನ್ನು ಬೈದಿದ್ದಾರೆ. ಪಂದ್ಯ ಸೋಲಲು ಜಾಕ್ವೆಲಿನ್ ಮೈದಾನಕ್ಕೆ ಬಂದಿದ್ದೇ ಕಾರಣ ಎಂದು ದೂರಿದ್ದಾರೆ.ಆದರೆ, ಇದಕ್ಕೆಲ್ಲ ಜಾಕ್ವೆಲಿನ್ ತಲೆಕೆಡಿಸಿಕೊಳ್ಳುವವರಲ್ಲ. ಅವರು ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರದ ‘ರಕ್ಕಮ್ಮ..’ ಹಾಡಿನ ಮೂಲಕ ಅವರು ಕನ್ನಡಕ್ಕೂ ಕಾಲಿಟ್ಟರು.

source https://tv9kannada.com/photo-gallery/kkr-lost-because-of-you-fans-teased-jacqueline-fernandez-after-she-watch-live-match-rmd-576030.html

Tags: samagrasuddi, ಸಮಗ್ರ ಸುದ್ದಿ

Post navigation

MI vs GT, IPL 2023: ಐಪಿಎಲ್​ನಲ್ಲಿಂದು ಮುಂಬೈ-ಗುಜರಾತ್ ನಡುವೆ ಹೈವೋಲ್ಟೇಜ್ ಪಂದ್ಯ: ಜಿಟಿ ಗೆದ್ದರೆ ಪ್ಲೇ ಆಫ್​ಗೆ ಲಗ್ಗೆ
Sanju Samson: ಜೈಸ್ವಾಲ್ ಶತಕ ತಪ್ಪಿಸಲು ಕ್ರೀಡಾ ಸ್ಫೂರ್ತಿ ಮರೆತ ಕೆಕೆಆರ್ ಬೌಲರ್​ಗೆ ಸಂಜು ಸ್ಯಾಮ್ಸನ್ ಮಾಡಿದ್ದೇನು ನೋಡಿ

Leave a Reply Cancel reply

Your email address will not be published. Required fields are marked *

Recent Comments

  1. Dayananda Patel T on 🛑 ಬುಧವಾರ ಭಾರತ್ ಬಂದ್ : 25 ಕೋಟಿಗೂ ಅಧಿಕ ಕಾರ್ಮಿಕರು ಸಜ್ಜು | ದೇಶವ್ಯಾಪಿ ಪ್ರತಿಭಟನೆಗೆ ಕರೆ 🛑July 8, 2025

    Date and day confused

  2. Kaveri Sonkamble on SBI ನೇಮಕಾತಿ; ಸರ್ಕಲ್​ ಬೇಸ್ಡ್​​ ಆಫೀಸರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನMay 31, 2025

    Kaveri Sonkamble

  3. Vani m on SBI Recruitment 2025: SBI ಬ್ಯಾಂಕಿನಲ್ಲಿ 2964 ಹುದ್ದೆಗಳಿಗೆ ನೇಮಕಾತಿ; ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿMay 13, 2025

    I am complete b. Com in experience of work

  4. Sushma Basayya Hiremath on ಅಗ್ನಿವೀರ್​ ನೇಮಕಾತಿ: ರಾಜ್ಯದ 14 ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.April 9, 2025

    Sushma Basayya Hiremath

  5. samagrasuddi on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Tq

CITIES

Cities

ಬೇಕರಿ, ಕಾಂಡಿಮೆಂಟ್ಸ್, ಬೀಡ ಅಂಗಡಿಗಳ ಮಾಲೀಕರಿಗೆ ಸಿಹಿ ಸುದ್ದಿ: ಶೇಕಡಾ 1 ಮಾತ್ರ ತೆರಿಗೆ

July 12, 2025
samagrasuddi

📅 ದಿನಾಂಕ: ಜುಲೈ 12, 2025📍 ಸ್ಥಳ: ಬೆಂಗಳೂರು, ಕರ್ನಾಟಕ ಯುಪಿಐ (UPI) ಮೂಲಕ 40 ಲಕ್ಷಕ್ಕಿಂತ ಹೆಚ್ಚು ಹಣದ ವ್ಯವಹಾರ ನಡೆಸಿದ ಸಣ್ಣ ಅಂಗಡಿಗಳಿಗೆ ತೆರಿಗೆ ಇಲಾಖೆ ಸ್ಪಷ್ಟನೆ ಇತ್ತೀಚೆಗಷ್ಟೆ ಬೇಕರಿ, ಕಾಂಡಿಮೆಂಟ್ಸ್ ಹಾಗೂ ಬೀಡಿ ಅಂಗಡಿಗಳು ಯುಪಿಐ ಮೂಲಕ…

Cities

“ಹಾಸನ ಜಿಲ್ಲೆಯಲ್ಲಿ ಹಠಾತ್ ಸಾವುಗಳ ಪತ್ತೆ: ಶೇ.75ಕ್ಕೂ ಹೆಚ್ಚು ಪ್ರಕರಣಗಳಿಗೆ ಹೃದಯ ಸಂಬಂಧಿ ಸಮಸ್ಯೆ ಕಾರಣ”

July 11, 2025
samagrasuddi
Chitradurga Cities

🛣 ಬೆಂಗಳೂರು–ಚಿತ್ರದುರ್ಗ ನಡುವಿನ ಪ್ರಯಾಣದ ಅಂತರ ಇದೀಗ 110 ಕಿ.ಮೀ. ಬದಲಾಗಲಿದೆ.

July 8, 2025
samagrasuddi
Cities Health

🫀 ಸಾಲುಸಾಲು ಹೃದಯಾಘಾತದ ಸಾವು: ಸರ್ಕಾರದಿಂದ 8 ಮಹತ್ವದ ನಿರ್ಧಾರಗಳು.

July 8, 2025
samagrasuddi
Cities

🏫 ಕರ್ನಾಟಕದ 4,134 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳಿಗೆ ಅವಕಾಶ

July 4, 2025
samagrasuddi

You may Missed

Health

🐕 ನಾಯಿ ಕಚ್ಚಿದ ತಕ್ಷಣ ಹೀಗೆ ಮಾಡಿ! ಇಲ್ಲದಿದ್ದರೆ ಜೀವಕ್ಕೆ ಅಪಾಯ… | Dog Bite First Aid.

July 13, 2025
samagrasuddi
Health

🧠 ಮೆದುಳಿಗೆ ಮಿತವಾದ ಆಹಾರ: MIND ಡೈಟ್‌ ನಿಂದ ಮೆಮೊರಿ ಮತ್ತು ಆರೋಗ್ಯಕ್ಕೆ ಬಲ!

July 12, 2025
samagrasuddi
Health

🩺 HEALTH | ಹೆಚ್ಚಾಗುತ್ತಿದೆ ಹೃದಯಾಘಾತ: ಕೆಟ್ಟ ಕೊಲೆಸ್ಟ್ರಾಲ್‌ ಹೋಗಿಸೋಕೆ ಈ ಆಹಾರ ಪದಾರ್ಥಗಳನ್ನು ಸೇವಿಸಿ!

July 11, 2025
samagrasuddi
Health

ಅಂಟೀತು ಶಿಲೀಂಧ್ರ (ಫಂಗಸ್) ರೋಗ! – ಜಾಗರೂಕರಾಗಿ

July 10, 2025
samagrasuddi
July 2025
M T W T F S S
 123456
78910111213
14151617181920
21222324252627
28293031  
« Jun    
  • ಮುಖ್ಯಮಂತ್ರಿ ನಾಳಿನ ಸಿಗಂದೂರು ಬ್ರೀಡ್ಜ್ ಉದ್ಘಾಟನೆಗೆ ಹಾಜರಾಗಲ್ಲ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ.
  • ಚಿತ್ರದುರ್ಗವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯುವೇ: ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ
  • ಗಾಣಿಗ ಸಮುದಾಯಕ್ಕೆ ಸರ್ಕಾರದಿಂದ ಹಾಗೂ ನನ್ನ ವ್ಯಯುತ್ತಿಕವಾಗಿಯೂ ಸಹಾ ಸಹಾಯ ಮತ್ತು ಸಹಕಾರ: ಸಚಿವ ಡಿ. ಸುಧಾಕರ್ ಭರವಸೆ.
  • 💼 ಯುಪಿಐ ವಹಿವಾಟು ಮಾಡಿದ ಸಣ್ಣ ವ್ಯಾಪಾರಿಗಳಿಗೆ ಎಚ್ಚರಿಕೆ! ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್
  • ತಿರುವಲ್ಲೂರು: ಡೀಸೆಲ್ ಸಾಗಿಸುತ್ತಿದ್ದ ಸರಕು ರೈಲಿನಲ್ಲಿ ಭಾರೀ ಬೆಂಕಿ ಅವಘಡ – ರೈಲು ಸಂಚಾರ ಸ್ಥಗಿತ, ಜನರಲ್ಲಿ ಆತಂಕ
Copyright © 2025 ಸಮಗ್ರ ಸುದ್ದಿ
Contact us
Theme by: Theme Horse
Proudly Powered by: WordPress