ಚಿತ್ರದುರ್ಗ ಫೆ, 23
ನಮ್ಮ ರಾಜ್ಯದಲ್ಲಿ ಇರುವ ಯೋಜನೆಗಳು ದೇಶದ ಯಾವುದೇ ರಾಜ್ಯಗಳಲ್ಲಿಲ್ಲ ಇದರಿಂದ 4587 ಎಸ್.ಸಿ, ಎಸ್.ಟಿ. ಉದ್ದಿಮೆದಾರರು 2867 ಕೋಟಿ ರೂ ಸಾಲ ಪಡೆದು ಉದ್ಯಮಿಗಳಾಗಿದ್ದಾರೆ. ಇದುವರೆಗೂ 9000 ಎಸ್.ಸಿ., ಎಸ್.ಟಿ. ಉದ್ದಿಮೆದಾರರು ಕೆ.ಎಸ್.ಎಫ್.ಸಿ.ಯಲ್ಲಿ ಸಾಲ ಪಡೆದು ಅದರಲ್ಲಿ ಶೇ.90%ರಷ್ಟುದಲಿತರು ಉದ್ದಿಮೆ ನಡೆಸುತ್ತಿದ್ದರು ಎಂದು ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯದರ್ಶಿಗಳಾದ ಸಿ.ಜಿ .ಶ್ರೀನಿವಾಸನ್ ತಿಳಿಸಿದರು.
ಚಿತ್ರದುರ್ಗ ನಗರದ ದಿ ಪ್ಯಾರಡೈಸ್ ಹೋಟೆಲ್ನಲ್ಲಿ ಶನಿವಾರ ನಡೆದ ಜಿಲ್ಲಾ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಉದ್ಯಮಿದಾರರು / ಕೈಗಾರಿಕೋದ್ಯಮಿಗಳ ಸಂಘದಿಂದ ಕೈಗಾರಿಕಾ ಉದ್ದಿಮೆದಾರರಿಗೆ ವಿವಿಧ ಯೋಜನೆಗಳು, ಸೌಲಭ್ಯಗಳ ಕುರಿತು ಮತ್ತು ಕುಂದು ಕೊರತೆಗಳ ಸಮಾಲೋಚನೆ, ಸನ್ಮಾನ ಮತ್ತು ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದಲಿತ ಉದ್ದಿಮೆದಾರರಿಂದ ಲಕ್ಷಾಧಿಪತಿಗಳು ಮತ್ತು ಕೋಟ್ಯಾಧಿಪತಿಗಳಾಗಿದ್ದಾರೆ ಎಂದರೆ ಅದಕ್ಕೆ ಹಾಲಿ ಸಿ.ಎಂ. ಸಿದ್ದರಾಮಂi À್ಯು ಮತ್ತು ಮಾಜಿ ಸಿ.ಎಂ. ಬಿ.ಎಸ್.ಯಡಿಯೂರಪ್ಪ ಕಾರಣಕರ್ತರಾಗಿದ್ದಾರೆ. ಯಡಿಯೂರಪ್ಪ ನವರು ಸಿ.ಎಂ.ರಾಗಿದ್ದಾಗ ಶೇ.4% ಬಡ್ಡಿದರದಲ್ಲಿ ಸಾಲ ನೀಡಿ 1 ಕೋಟಿ ರೂಗಳ ವರೆಗೆ ಸೀಮಿತಗೊಳಿಸಿದ್ದರು. ಅನಂತರ ಬಂದ ಸಿದ್ದರಾಮಂi À್ಯುನವರು 1ರಿಂದ 5 ಕೋಟಿ ರೂಗಳು ಮತ್ತೊಮ್ಮೆ 5ರಿಂದ 10 ಕೋಟಿ ರೂಗಳವರೆಗೆ ಸಾಲ ಏರಿಕೆ ಮಾಡಿದ್ದಾರೆಂದು ಹೇಳಿದರು.
ಇದೆ ಸಂದರ್ಭದಲ್ಲಿ ಹಿರಿಯೂರಿನಲ್ಲಿ ಇರುವ ಅಕ್ಷಯ ಫುಡ್ ಪಾರ್ಕ್ನ ಸಮಸ್ಯೆಗಳನ್ನು ಬಗೆಹರಿಸಲು ಮೇಟಿಕುರ್ಕೆಯಲ್ಲಿ ಹೊಸದಾಗಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲು ಸಂಬಂಧಪಟ್ಟ ಅಧಿಕಾರಿಗಳು, ಸಂಘದ ಕಾಂi ರ್Àುದರ್ಶಿಯವರಿಗೆ ಮನವಿ ಮಾಡಿ ಇದರಿಂದ ನಮ್ಮ ಜಿಲ್ಲೆಯಲ್ಲಿ ಉದ್ಯೋಗ ಸಮಸ್ಯೆ ನಿವಾರ ಮಾಡಲು ಮನವಿ ಮಾಡಲಾಯಿತು. ಸಂಘದ ಕಾಂi ರ್Àುದರ್ಶಿ ಜಗತ್ಕುಮಾರ್.ಎಸ್.ಟಿ, ಚನ್ನಕೇಶವ ಅಧ್ಯಕ್ಷರು ಎಸ್.ಸಿ.ಎಸ್.ಟಿ ಉದ್ದಿಮೆದಾರರ ಸಂಘ, ದಾವಣಗೆರೆ, ಮಂಜುನಾಥಸ್ವಾಮಿ ಬಿ.ಕೆ, ಉಪನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಬಾಬು ಆರ್, ಸಹಾಂi Àುಕ ಪ್ರಧಾನ ವ್ಯವಸ್ಥಾಪಕರು ಏSಈಅ, ಅನಿಲ್ ಕುಮಾರ್ ರಾಥೋಡ್ ಡಿ.ಓ, ಏIಂಆಃ, ತುಮಕೂರು, ಮಹೇಂದ್ರ .ಸಿ.ಎನ್. ಕೆ.ಎಸ್.ಎಸ್.ಐ.ಡಿ.ಸಿ ಎ.ಜಿ.ಎಂ, ಮಲ್ಲಿಕಾರ್ಜುನ್, ಡಿ.ಡಿ. ಸಮಾಜ ಕಲ್ಯಾಣ ಇಲಾಖೆ, ಮೋಹನ್ ಜಿ.ಹೆಚ್. ಉದ್ದಿಮೆದಾರರು, ಚಂದ್ರ± Éೀಖರ್. ಅಧ್ಯಕ್ಷರು ಉಪಸ್ಥಿತರಿದ್ದರು.