ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
![](https://samagrasuddi.co.in/wp-content/uploads/2024/08/WhatsApp-Image-2024-08-19-at-1.24.07-PM-300x225.jpeg)
![](https://samagrasuddi.co.in/wp-content/uploads/2024/08/WhatsApp-Image-2024-08-19-at-1.24.34-PM-300x225.jpeg)
ಚಿತ್ರದುರ್ಗ ಅ. 19 : ಜಿಲ್ಲೆಯ ಪೊಲೀಸ್ ಅಡಿಷನಲ್ ಎಸ್.ಪಿ .ಕುಮಾರಸ್ವಾಮಿ, ಪೊಲೀಸ್ ಅಧಿಕಾರಿಗಳು, ಬಿಸಿಎಂ ಇಲಾಖೆ ಅಧಿಕಾರಿಗಳು, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಲಾಯರ್ಗಳೂ, ಪೌರಾಯುಕ್ತರು, ಪೌರಕಾರ್ಮಿಕರು, ಜಿಲ್ಲಾ ಪಂಚಾಯತ್ ಅಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಅದ್ಯಾಪಕರುಗಳು ಇನ್ನು ಇತರರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ವತಿಯಿಂದ ರಕ್ಷೆಯನ್ನು ಕಟ್ಟಿ ರಕ್ಷಾ ಬಂಧನವನ್ನು ಆಚರಿಸಲಾಯಿತು.
![](https://samagrasuddi.co.in/wp-content/uploads/2024/08/WhatsApp-Image-2024-08-19-at-1.25.52-PM-300x226.jpeg)
ನಗರ ಕಾರ್ಯದರ್ಶಿ ಗೋಪಿ, ರಾಜ್ಯ ಕಾರ್ಯಕಾರಿಣಿ ಕನಕರಾಜ್ ಕೋಡಿಹಳ್ಳಿ, ಸಾಮಾಜಿಕ ಚಿತ್ರಸ್ವಾಮಿ, ಮಹಿಳಾ ಪ್ರಮುಖರಾದ ಚಂದನ, ಕಾರ್ಯಕರ್ತರು ಸುದೀಪ್, ಚರಣ್, ಸಂಜು, ಜೀವನ್, ಮಿಥುನ್, ಆದರ್ಶ ಇತರರು ಭಾಗವಹಿಸಿದ್ದರು.
![](https://samagrasuddi.co.in/wp-content/uploads/2024/08/WhatsApp-Image-2024-08-19-at-1.25.00-PM-300x225.jpeg)