ಅಂಚೆ ಮತ ಎಣಿಕೆಯಲ್ಲಿ ಯಾರೆಲ್ಲಾ ಮುಂದಿದ್ದಾರೆ..?
ಅಂಚೆ ಮತ ಎಣಿಕೆ ಆರಂಭವಾಗಿದ್ದು, ಗುಬ್ಬಿಉಲ್ಲಿ ಬಿಜೆಪಿ ಅಭ್ಯರ್ಥಿ ದಿಲೀಪ್ ಮುನ್ನಡೆ ಸಾಧಿಸಿದ್ದಾರೆ. ಮಧುಗಿರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ ಎನ್ ರಾಜಣ್ಣ ಮುನ್ನಡೆ. ಕೊರಟಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ ಪರಮೇಶ್ವರ್ ಮುನ್ನೆಡೆ. ತುಮಕೂರು ಗ್ರಾಮಾಂತರ ಸುರೇಶ್ ಗೌಎ ಮುನ್ನಡೆ ಸಾಧಿಸಿದ್ದಾರೆ. ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ ಜಯಚಂದ್ರ ಮುನ್ನಡೆ. ಪಾವಗಡ ಜೆಡಿಎಸ್ ಅಭ್ಯರ್ಥಿ ತಿಮ್ಮರಾಯಪ್ಪ ಮುನ್ನಡೆ.
The post ಅಂಚೆ ಮತ ಎಣಿಕೆಯಲ್ಲಿ ಯಾರೆಲ್ಲಾ ಮುಂದಿದ್ದಾರೆ..? first appeared on Kannada News | suddione.
from ರಾಜ್ಯ ಸುದ್ದಿ – Kannada News | suddione https://ift.tt/DBXN9HK
via IFTTT