ಟಾರ್ಗೆಟ್ ಯುವ ವೇದಿಕೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ.

ಚಿತ್ರದುರ್ಗ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತವಾಗಿ ಟಾರ್ಗೆಟ್ ಯುವ ವೇದಿಕೆಯ ವತಿಯಿಂದ ನಗರದ ಇಟ್ಟಿಗೆ ಚನ್ನಬಸಪ್ಪ ಲೇಔಟ್ ನಲ್ಲಿ ಗಿಡ ನೆಡುವ ಕಾರ್ಯಕ್ರಮ ನೆರವೇರಿಸಲಾಯಿತು.


ಕಾರ್ಯಕ್ರಮದಲ್ಲಿ ಟಾರ್ಗೆಟ್ ತಂಡದ ಎಲ್ಲಾ ಸದಸ್ಯರು ಬಡಾವಣೆಯ ಸದಸ್ಯರು ಹಾಗೂ ಜೈ ಸಂಘದವರು ರೋಟರಿಯ ಸಂಸ್ಥೆಯ ಸ್ನೇಹಿತರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಸಾಹಿತಿಗಳಾದ ಹಾಲ ಅತ್ತಿ ,ನೇರಳೆ ,ಹಿಪ್ಪು ನೇರಳೆ,ವಂಗೇ, ಬೇವು, ಸಿಹಿ ಉಣಿಸೆ, ಸಂಪಿಗೆ , ಗುಲ್ಮುರ್ ಗಿಡಗಳನ್ನು ನೆಡಲಾಯಿತು.

Leave a Reply

Your email address will not be published. Required fields are marked *