![](https://samagrasuddi.co.in/wp-content/uploads/2025/01/IMG-20250126-WA0001-300x134.jpg)
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ಇಂದು 76ನೇ ಗಣರಾಜ್ಯೋತ್ಸವವನ್ನು ನಡೆಸಲಾಯಿತು. ಸಂಸದರಾದ ಗೋವಿಂದ ಕಾರಜೋಳ ರವರು ರಾಷ್ಟ್ರ ಧ್ವಜಾರೋಹಣವನ್ನು ನೇರವೇರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಾಧುರೀ ಗಿರೀಶ್, ಮಲ್ಲಿಕಾರ್ಜುನ, ನಾಗರಾಜ್ ಬೇದ್ರೇ,ವೆಂಕಟೇಶ್ ಯಾದವ್,ಬಸಮ್ಮ,ರೇಖಾ,ರೇವತಿ , ನಗರಾಧ್ದಕ್ತೆಷ ಲೋಕೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.