ನಿರ್ಮಲಾ ಸೀತರಾಮನ್ ರಿಂದ ಬಜೆಟ್ ಮಂಡನೆ : ಯಾರಿಗೆಲ್ಲಾ ಸಿಗಲಿದೆ ರಿಯಾಯಿತಿ..?

ಬಜೆಟ್ ಮಂಡನೆ ಆರಂಭಿಸಿದ ನಿರ್ಮಲಾ ಸೀತರಾಮನ್ ಕೇಂದ್ರ ಬಜೆಟ್ ಮಂಡನೆ ಹಿನ್ನೆಲೆ ಲೋಕಸಭಾ ಕಲಾಪ ಆರಂಭವಾಗಿದೆ. 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತರಾಮನ್. ವಿತ್ತ ಸಚುವೆ ನಿರ್ಮಲಾ ಸೀತರಾಮನ್ ಅವರ 5ನೇ ಬಜೆಟ್ ಮಂಡನೆ ಇದಾಗಿದೆ.

ಬಜೆಟ್ ಮಂಡನೆ ಶುರು ಮಾಡಿದ ನಿರ್ಮಲಾ ಸೀತರಾಮನ್, ಅಮೃತಕಾಲದ ಮೊದಲ ಬಜೆಟ್ ಇದಾಗಿದೆ. ಮಹಿಳೆಯರು, ರೈತರು, ಯುವಕರು, SC/ST ಸಮುದಾಯಕ್ಕೆ ಮನ್ನಣೆ ನೀಡಲಾಗುವುದು. ಈ ಸಮುದಾಯದ ಮೇಲೆಯೇ ಬಜೆಟ್ ಫೋಕಸ್ ಮಾಡಲಾಗಿದೆ.

ಡಿಜಿಟಲೀಕರಣಕ್ಕೆ ಮೂರು ಉನ್ನತ ಸಾಧನೆಗಳು. ಆಧಾರ್, ಕೋವಿನ್, ಯುಪಿಐ ಗೆ ವಿಶ್ವಮಾನ್ಯತೆ. ಮುಂದಿನ ಒಂದು ವರ್ಷಕ್ಕೆ ಯೋಜನೆ ವಿಸ್ತರಣೆ ಮಾಡಲಾಗುತ್ತದೆ. ಪ್ರಧಾನ ಮಂತ್ರಿ ಗರೀಬ್ ಯೋಜನೆಗೆ ಎರಡು ಲಜ್ಷ ಕೋಟಿ ಮೀಸಲು ಮಾಡಲಾಗಿದೆ.

The post ನಿರ್ಮಲಾ ಸೀತರಾಮನ್ ರಿಂದ ಬಜೆಟ್ ಮಂಡನೆ : ಯಾರಿಗೆಲ್ಲಾ ಸಿಗಲಿದೆ ರಿಯಾಯಿತಿ..? first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/yaN0l4t
via IFTTT

Leave a Reply

Your email address will not be published. Required fields are marked *