ಗುಜರಾತ್‍ನಲ್ಲಿ ನಡೆಯಲಿರುವ ಅಂಚೆ ಇಲಾಖೆಯ ಕ್ರಿಕೆಟ್ ಟೂರ್ನಮೆಂಟ್‍ ಗೆ ಚಿತ್ರದುರ್ಗದ ವಿಶ್ವಾಸ್ಎ.ಎಸ್.ದ್ರಾವಿಡ್ ಆಯ್ಕೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 25 : ಫೆ,2ರಿಂದ11ರವರೆಗೆ ಗುಜರಾತ್‍ನಲ್ಲಿ ನಡೆಯಲಿರುವ 36ನೇ ಅಖಿಲ ಅಂಚೆ ಇಲಾಖೆಯ ಕ್ರಿಕೆಟ್ ಟೂರ್ನಮೆಂಟ್‍ನಲ್ಲಿ ಕರ್ನಾಟಕದಿಂದ ಪ್ರತಿನಿಧಿಯಾಗಿ ಚಿತ್ರದುರ್ಗ ಜಿಲ್ಲೆಯ ಪಂಡರಹಳ್ಳಿಯಲ್ಲಿ ಅಂಚೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ವಿಶ್ವಾಸ್ಎ.ಎಸ್.ದಾವಿಡ್ ಆಯ್ಕೆಯಾಗಿದ್ದಾರೆ.
ಇವರ ನೇಮಕವನ್ನು ಅಂಚೆ ಆಧೀಕ್ಷಕರಾದ ಶ್ರೀಮತಿ ಕೆ.ಆರ್.ಉಷಾ ಹಾಗೂ ಸಹಾಯಕ ಅಂಚೆ ಅಧೀಕ್ಷಕರಾದ ಎನ್.ಅನಿಲ್ ಕುಮಾರ್ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ

Leave a Reply

Your email address will not be published. Required fields are marked *