![](https://samagrasuddi.co.in/wp-content/uploads/2025/01/1567a730-b138-44f8-844f-84d1627ea033-300x225.jpg)
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 23 : ಭಾರತ ಸರ್ಕಾರದ ಕೇಂದ್ರ ಮಾಹಿತಿ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ರವರು ಇಂದು ಚಿತ್ರದುರ್ಗದ ಶ್ರೀಶಿವ ಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗುರುಪೀಠದ ವತಿಯಿಂದ ಸಚಿವರನ್ನು ಗೌರವಿಸಲಾಯಿತು.
ಮಧುಗಿರಿ ಜಿಲ್ಲಾ ಅಧ್ಯಕ್ಷರಾದ ಹನುಮಂತೇಗೌಡ ಬಿಜೆಪಿ ಮುಖಂಡರಾದ ಜಿ ಎಚ್ ಮೋಹನ್ ಕುಮಾರ್ , ಪರಶುರಾಮ್, ರವಿ,ಕಲ್ಲೇಶ್ ಮಂಜುನಾಥ್ ,ಎಮ್ಮೆಹಟ್ಟಿ ಹನುಮಂತಪ್ಪ, ನಾಗೇಂದ್ರ, ಪತ್ರಕರ್ತ ರವಿಮಲ್ಲಾಪುರ, ಗುರುಪೀಠದ ಸಿ ಇ ಓ ಎಸ್.
ರಾಘವೇಂದ್ರ ಸೇರಿದಂತೆ ಹಲವರು ಇದ್ದರು.