ನೊಂದಾಯಿತ ಕಟ್ಟಡ ಕಾರ್ಮಿಕ ಸಂಘದ ಸದಸ್ಯರಾದ ಹೊನ್ನೂರಪ್ಪ ಅನಾರೋಗ್ಯದಿಂದ ಮೃತಪಟ್ಟಿದ್ದು ಇವರ ಅಂತಿಮ ಸಂಸ್ಕಾರಕ್ಕಾಗಿ ಪರಿಹಾರ.

ಪೋಟೊ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ. 20 ನೊಂದಾಯಿತ ಕಟ್ಟಡ ಕಾರ್ಮಿಕ ಸಂಘದ ಸದಸ್ಯರಾದ ಹೊನ್ನೂರಪ್ಪ ತಂದೆ ಅಂಜಿನಪ್ಪ (35) ಮದಕರಿಪುರ ಇವರು ಅನಾರೋಗ್ಯದಿಂದ ಮೃತಪಟ್ಟಿದ್ದು ಇವರ ಅಂತಿಮ ಸಂಸ್ಕಾರಕ್ಕಾಗಿ ಐದು ಸಾವಿರಗಳನ್ನು ಇವರ ಹೆಂಡತಿಯಾದ ಅನಿತಾ ಇವರಿಗೆ ನಗದು ರೂಪದಲ್ಲಿ ನೀಡಲಾಯಿತು. 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಮಾರ್ ವೈ ಸಂಘದ ಸದಸ್ಯರಾದ ರಾಮಾಂಜನೇಯ ಅಂಜನ ಮೂರ್ತಿ ನಿಂಗರಾಜ ಮತ್ತೆ ಮದಕರಿಪುರದ ಗ್ರಾಮಸ್ಥರು ಹಾಜರಿದ್ದರು

Leave a Reply

Your email address will not be published. Required fields are marked *