ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. .30
ನಗರದ ಜೋಗಿಮಟ್ಟಿ ರಸ್ತೆಯಲ್ಲಿ (ಜ.31) ನಾಳೆ ನಡೆಯಲಿರುವ ಹಿಂದು ಸಂಗಮದ ಹಿಂದು ಸಮಜೋತ್ಸವ ಕಾರ್ಯಕ್ರಮದ ಧ್ವಜ ಮತ್ತು ವೇದಿಕೆ ಪೂಜೆ ಕಾರ್ಯಕ್ರಮವನ್ನು ಇಂದು ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿತೇಂದ್ರ ಎನ್ ಹುಲಿಕುಂಟೆ, ಓಂಕಾರ್ , ಕೃಷ್ಣಮೂರ್ತಿ, ಬಸವರಾಜ್, ವೆಂಕಟೇಶ, ಛಲವಾದಿ ತಿಪ್ಪೇಸ್ವಾಮಿ, ಗೀತಮ್ಮ, ವೀಣಾ, ಅಶೋಕ್, ವೇದಮೂರ್ತಿ ಉಪಸ್ಥಿತರಿದ್ದರು.