ಚಿತ್ರದುರ್ಗ ವಿಜ್ಞಾನ ಕೇಂದ್ರದ ವತಿಯಿಂದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2025’

ಚಿತ್ರದುರ್ಗ ವಿಜ್ಞಾನ ಕೇಂದ್ರ,
ಪಿ. ವಿ. ಎಸ್. ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯ, ಚಿತ್ರದುರ್ಗ

ಜಾಗತಿಕ ವಿಜ್ಞಾನ ನಾಯಕತ್ವಕ್ಕಾಗಿ ಭಾರತೀಯ ಯುವಕರ ಸಬಲೀಕರಣ
ದಿನಾಂಕ:28.2.2025. ವೇಳೆ:ಬೆಳಿಗ್ಗೆ 11ಗಂಟೆಗೆ.
ಸ್ಥಳ: ಪಿ. ವಿ. ಎಸ್. ಶಿಕ್ಷಣ ಮಹಾ ವಿದ್ಯಾಲಯ, ಶಂಕರ ಮಠ, ಚಿತ್ರದುರ್ಗ.

ಅಧ್ಯಕ್ಷತೆ: ಶ್ರೀಮತಿ ಆರ್. ಉಷಾ, ಪ್ರಾಂಶುಪಾಲರು, ಪಿ. ವಿ. ಎಸ್. ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ.

ಉದ್ಘಾಟನೆ: ದಾಸೇಗೌಡ. ಎಂ. ಆರ್. ಉಪಾಧ್ಯಕ್ಷ, ಚಿತ್ರದುರ್ಗ ವಿಜ್ಞಾನ ಕೇಂದ್ರ.

ಉಪನ್ಯಾಸ:ಶ್ರೀ ಕೆ. ರಾಜಕುಮಾರ್, ಕಾರ್ಯದರ್ಶಿ, ಚಿತ್ರದುರ್ಗ ವಿಜ್ಞಾನ ಕೇಂದ್ರ.

ಬಹುಮಾನ ವಿತರಣೆ: ಶ್ರೀ ಭೈರೆಸಿದ್ದಪ್ಪ, ಸಹ ಪ್ರಾಧ್ಯಾಪಕರು, ಶ್ರೀ ವೆಂಕಟೇಶ್ವರ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ, ಚಿತ್ರದುರ್ಗ

ಮುಖ್ಯ ಅತಿಥಿಗಳು:
*ಡಾ.ವಿದ್ಯಾ, ಅಸೂಸಿಯೇಟ್ ಪ್ರೊಫೆಸರ್, ಭೌತಶಾಸ್ತ್ರ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜ್, ಚಿತ್ರದುರ್ಗ.

*ಶ್ರೀ. ಕೆ. ರಾಮಪ್ಪ. ಖಜಾಂಚಿಗಳು, ಚಿತ್ರದುರ್ಗ ವಿಜ್ಞಾನ ಕೇಂದ್ರ.

*ಶ್ರೀ ನವೀನ್ ಪಿ ಆಚಾರ್, ಸಹಕಾರ್ಯದರ್ಶಿ, ಚಿತ್ರದುರ್ಗ ವಿಜ್ಞಾನ ಕೇಂದ್ರ.
ನಮ್ಮೊಂದಿಗೆ: ಮೂರ್ತಚಾರ್,ವಿ, ಶಂಕರಮೂರ್ತಿ ಜಿ. ಎಂ. ಮಹೇಶ್,ಸಿ.ಎನ್, ಡಾ. ವಿ. ಎನ್. ಸುಧಾಮ, ಸಿ.ಬಿ. ಸಿದ್ದೇಶ್, ಶಿವಸ್ವಾಮಿ ಕೆ. ಎಂ, ಶ್ರೀನಿವಾಸ್ ಟಿ, ಸಂತೋಷ್, ಶ್ರೀನಿವಾಸ್ ಆರ್. ಟಿ. ಎಸ್, ನಾಗರಾಜ್ ಎಂ. ಆರ್, ಜಯದೇವಮೂರ್ತಿ, ವೆಂಕಟಶಿವರೆಡ್ಡಿ ಟಿ, ಎಚ್. ದಾದಾಖಲಂದರ್, ಕೆ.ಎಸ್. ವಿಜಯ್, ರಮೇಶ್ ಐನಳ್ಳಿ, ಡಾ.ಡಿ.ನಾಗರಾಜ್, ಕಾಂತಬಾಬುಮನೋಹರ್. ಎಂ, ಕೆ. ಎಂ. ಕರಿಬಸಪ್ಪ, ಬಿ. ಎನ್. ಎಂ. ಸ್ವಾಮಿ, ರಾಮಶೇಖರ್, ಸಯ್ಯದ್ ಜಾಫರ್, ಶ್ರೀಧರರೆಡ್ಡಿ, ತಿಪ್ಪೇಸ್ವಾಮಿ ಎನ್.ಜಿ, ಉಮೇಶ್, ವೆಂಕಟೇಶ್, ವಿರೇಶ್. ಟಿ. ಎಂ, ಲೋಕೇಶ್ ರೆಡ್ಡಿ. ಬಿ. ಟಿ, ಶ್ರೀಮತಿ ಪರಂಜ್ಯೋತಿ, ಷಣ್ಮುಖಯ್ಯ, ತಿಮ್ಮರೆಡ್ಡಿ ಕೆ. ಟಿ, ಶ್ಯಾಮಲಾ ಶಿವಪ್ರಕಾಶ್, ವಿರೇಶ್ ರೋಟರಿ, ಹರೀಶ್. ಎಚ್ ಎಂ, ಕೆಂಚಪ್ಪ. ಎಂ, ನಿಜಲಿಂಗಪ್ಪ, ಮಮತಾದೇವಿ, ಸವಿತಾ, ಸುರೇಶ್ ರಾಜ್. ಪಿ. ಎಲ್. ಹಾಗೂ ಇನ್ನುಳಿದ ಸದಸ್ಯರು.

ಸರ್ವರಿಗೂ ಆದರದ ಸುಸ್ವಾಗತ

Leave a Reply

Your email address will not be published. Required fields are marked *