ಚಿತ್ರದುರ್ಗ,ಮೇ.22
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಗರದ ಹೊಳಲ್ಕೆರೆ ರಸ್ತೆಯ ಗಾಯತ್ರಿ ಭವನ ಸರ್ಕಲ್ ನಲ್ಲಿರುವ ಕನಕ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಮುಂದಿನ 5 (ಐದು) ವರ್ಷಗಳ ಅವಧಿಗೆ ಮೇ 23 ರಂದು ನಿಗಧಿಪಡಿಸಿದ್ದ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆಗೆ ಮೇ 17 ರಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ಸಂಜಯ್ ರಾಂ ಎಸ್. ಘೋಷಿಸಿರುತ್ತಾರೆ.
ಅವಿರೋಧವಾಗಿ ಆಯ್ಕೆಯಾದ ಸದಸ್ಯರ ವಿವರ ಈ ರೀತಿ ಇದೆ
ಸಾಮಾನ್ಯ ಸ್ಥಾನದಿಂದ : ಕೆ.ಬಿ.ರಾಮಪ್ಪ
ಹೆಚ್.ಎನ್. ಲೋಕೇಶ್ಕುಮಾರ್.
ಕೆ.ಬಿ.ಕೃಷ್ಣಪ್ಪ.
ಎಂ.ಪರಮೇಶ್
ಕೆ.ಹೆಚ್.ನಾಗರಾಜ್
ಎಲ್.ಚಂದ್ರಶೇಖರ್
ಬಸವರಾಜ್ .ಕೆ.ಕೆ
ಕೆ.ಎನ್.ವೃಷಬೇಂದ್ರ
ನಿಖಿಲ್ರಾಜ್. ಪಿ
ಮಹಿಳಾ ಮೀಸಲು ಸ್ಥಾನದಿಂದ
ಶ್ರೀಮತಿ ಶೋಭ,
ಶ್ರೀಮತಿ ಪಾರ್ವತಮ್ಮ
ಹಿಂದುಳಿದ ವರ್ಗಗಳಿಂದ
ರವಿಕುಮಾರ್ ಎನ್
ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಪುಷ್ಪರಾಜ್.ಸಿ ಆಯ್ಕೆಯಾಗಿದ್ದಾರೆ.